ಕುರುಬರಶ್ರೇಣಿ ಸರ್ಕಾರಿ.ಮಾದರಿಹಿರಿಯ.ಪ್ರಾ.ಶಾಲೆ.

ಕುರುಬರಶ್ರೇಣಿ ಸರ್ಕಾರಿ.ಮಾದರಿಹಿರಿಯ.ಪ್ರಾ.ಶಾಲೆ.

ಸೋಮವಾರ, ಅಕ್ಟೋಬರ್ 5, 2009

ನೋಟ್ ಬುಕ್ ವಿತರಣಾ ಸಮಾರಂಭ: ದೇವರಾಜು. ಸಿ.ಡಿ.

ನೋಟ್ ಪುಸ್ತಕ ವಿತರಣಾ ಸಮಾರಂಭ: ಶ್ರೀ ಸಿ.ಡಿ.ದೇವರಾಜು. ರೋಟರಿ. ಜೆ.ಪಿ.ನಗರ
ಶ್ರೀ ಯುತ ದೇವರಾಜು ಸಿ.ಡಿ. ಕುರುಬರಶ್ರೇಣಿ ಯ ಹಿರಿಯ ವಿದ್ಯಾರ್ಥಿ. ಇವರು ಪ್ರತಿ ವರ್ಷವೂ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡುತ್ತಿದ್ದು ಈ ಹಿಂದೆ ಮಕ್ಕಳಿಗೆ ದಿನಾಂಕ : 18/11/2008 ರಂದು ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದ್ದರು.
ಈ ವರ್ಷವೂ ಸಹ ಸುಮಾರು 600 ನೋಟ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದರು
ಕಾರ್ಯಕ್ರಮವನ್ನು ಕುರುಬರಶ್ರೇಣಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀ ದೇವರಾಜು .ಸಿ.ಡಿ. ಇವರು ತಮ್ಮರೋಟರಿ ಸಂಸ್ಥೆ ಜೆ.ಪಿ.ನಗರ .ಬೆಂಗಳೂರು ವತಿಯಿಂದ ರೋಟರಿ ಅಧ್ಯಕ್ಷರಾದ ಶ್ರೀ ಉಮೇಶ್ ಚಿಕ್ ಮಠ ರವರನ್ನು , ಕಾರ್ಯದರ್ಶಿಗಳಾದ ಸುರೇಶ್ ಬಾಬು , ಬೀರಪ್ಪ. ರೋಟೇರಿಯನ್ ರವರನ್ನು ಕರೆತಂದಿದ್ದರು. ಕಾರ್ಯ ಕ್ರಮ ಅದ್ಬುತವಾಗಿತ್ತು . ಚಿಕ್ಕನಾಯಕನಹಳ್ಳಿ ರೋಟೇರಿಯನ್ ಅಧ್ಯಕ್ಷರಾದ ಕೆ.ವಿ.ಕುಮಾರ್ ರವರು, ಕಾರ್ಯದರ್ಶಿಗಳಾದ ಎಂ.ಎನ್.ಗಂಗಾಧರ್ ರವರು . ರೋಟೇರಿಯನ್ ಆದ ಭುವನ ಸುಂದರ್ , ರಾಘವೇಂದ್ರ , ಸಿ.ಬಿ.ಪರಮೇಶ್ ರವರು, ಎಸ್ .ಡಿ ಎಂ ಸಿ. ಯವರಾದ ಶ್ರೀ ಚಂದ್ರಶೇಖರ್ ರಾವತ್ , ನಾರಾಯಣ್ ರವರು ಹಾಜರಿದ್ದರು .
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸಾಕಮ್ಮ ನವರು ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ .ಶಿವಕುಮಾರ್. ಕೆ . ಎಲ್ಲರನ್ನೂ ಸ್ವಾಗತಿಸಿದರು.
ಶ್ರೀಮತಿ ಶಾಂತಮ್ಮ ನಿರೂಪಣೆ ನಡೆಸಿಕೊಟ್ಟರು.
ಶ್ರೀಯುತ ಉಮೇಶ್ ಚಿಕ್ಕಮಠ ರವರು ತಾವು ಓದಿದ ಹಿಂದಿನ ನೆನಪುಗಳನ್ನು ಮಕ್ಕಳ ಮುಂದೆ ಹೇಳಿದರು .ಎಂತಹ ಬಡ ವಿದ್ಯಾರ್ಥಿಯಾದರೂ ಆರ್ಥಿಕವಾಗಿ ಬಡವನೇ ಹೊರತು ಬೌದ್ಧಿಕವಾಗಿ ಅಲ್ಲ . ನಾವು ಇಂದು ಈ ಕಾರ್ಯಕ್ರಮ ಏರ್ಪಡಿಸಿರುವುದು ಮುಂದೆ ನೀವು ಈ ತರಹ ದಾನ ಧರ್ಮಗಳನ್ನು ಮಾಡುವುದನ್ನು ಮೈಗೂಡಿಸಿಗೊಳ್ಳಲಿ ಎಂಬುದಾಗಿ ತಿಳಿಸಿದರು.
ಶ್ರೀ ಬೀರಪ್ಪ ರೋಟೇರಿಯನ್ ರವರು ಗಾಳಿ ಪಟ ದ ಕೇಂದ್ರ ಶಕ್ತಿಯನ್ನು ಉದಾಹರಣೆಯಾಗಿ ನೀಡಿ ಮಕ್ಕಳು ತಮ್ಮ ಉದ್ದೇಶ ಸಾಧನೆಯ ಕಡೆಗೆ ಮಾತ್ರ ಮಹತ್ವ ಕೊಡಬೇಕೆಂದು ತಿಳಿ ಹೇಳಿದರು.
ಕಾರ್ಯಕ್ರಮದ ಕೇಂದ್ರ ಬಿಂದು ದೇವರಾಜು ಸಿ.ಡಿ. ಮಾತನಾಡಿ ತಮ್ಮ ಭಾವನೆಗಳನ್ನು ಹಾಗೂ ಶಾಲೆಯ ಬಗೆಗೆ ತಮಗೆ ಇರುವ ಮಹತ್ಕಾಳಜಿಯನ್ನು ಮಕ್ಕಳಿಗೆ ಹೇಳಿದರು. ಪ್ರತಿ ಮಕ್ಕಳಿಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ನಂತರ ಶ್ರೀಮತಿ ದ್ರಾಕ್ಷಾಯಿಣಮ್ಮ ಎಲ್ಲರಿಗೂ ವಂದಿಸಿದರು.
ನಮ್ಮ ಶಾಲೆಯನ್ನು ಗುರುತಿಸಿ ಬಡ ಮಕ್ಕಳಿಗೆ ಈ ತರಹದ ಕಾಣಿಕೆ ನೀಡಿ ಮಕ್ಕಳಲ್ಲಿ ಜವಾಬ್ದಾರಿ ಬೆಳಸುವಂತಹ ಕಾರ್ಯಕ್ರಮ ಹಮ್ಮಿಕೊಂಡಂತಹ ಶ್ರೀ ಸಿ.ಡಿ. ದೇವರಾಜು ರವರಿಗೆ ಕುರುಬರಶ್ರೇಣಿ ಶಾಲೆ ಸದಾ ಕೃತಜ್ಞತೆಯನ್ನು ಸಲ್ಲಿಸುತ್ತದೆ.
ಹಿರಿಯ ವಿದ್ಯಾರ್ಥಿಗಳೇ ನೀವು ಈ ರೀತಿ ಮಕ್ಕಳಿಗೆ ನೇರವಾಗಿ ಸಹಾಯ ಮಾಡಬೇಕೆಂದಿದ್ದರೆ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿ . ನಿಮ್ಮ ಕೈಲಾದಷ್ಟು ನಿಮ್ಮ ಶಾಲೆಯನ್ನು ಪ್ರಗತಿಯ ಶಿಖರಕ್ಕೆ ಕೊಂಡೊಯ್ಯಿರಿ.

ಭಾನುವಾರ, ಅಕ್ಟೋಬರ್ 4, 2009

ಬುಧವಾರ, ಸೆಪ್ಟೆಂಬರ್ 30, 2009


ಶಾಲಾ ಪ್ರಾರಂಭ :
ನಮ್ಮ ಗ್ರಾಮೀಣ ಶಾಲೆಯು ಪ್ರಾರಂಭವಾಗಿ ಸುಮಾರು ೧೦೦ ವರ್ಷಗಳು ಆಗಿದ್ದು ಈಗ ಶತಮಾನೋತ್ಸವ ಆಚರಿಸಲು ಉದ್ದೇಶಿಸಿದ್ದುಇದರ

ಹಿರಿಯ ವಿದ್ಯಾರ್ಥಿಗಳ ಸಂಘ


ಸಲಹಾ ಮಂಡಳಿ:
ಅಧ್ಯಕ್ಷರು :
ಸುರೇಶ್ ಬಾಬು . ಶಾಸಕರು. ಚಿ ನಾ ಹಳ್ಳಿ .
ಸದಸ್ಯರು :
.ವಿ. ನಾಗರಾಜರಾವ್ .ಅದ್ಯಕ್ಷರು.ತಾಲೂಕು ಕನ್ನಡ ಪರಿಷತ್. ಚಿ.ನಾ.ಹಳ್ಳಿ
ಬಿ.ಕೆ.ಕಾಡಬಸವಯ್ಯ. ಮಾಜಿ ಉಪಾಧ್ಯಕ್ಷರು. ಹೊಂಬಾಳಮ್ಮ ಸಂಘ .
ಜಿ
. ತಿಮ್ಮಯ್ಯ . ನಿವೃತ್ತ ಶಿಕ್ಷಕರು .
ಎಂ
. ದಾನಪ್ಪ .ನಿವೃತ್ತ ನೌಕರರು.
ಕಾರ್ಯಕಾರಿ ಮಂಡಳಿ:
ಅಧ್ಯಕ್ಷರು :
ಕ್ಯಾಪ್ಟನ್ ಸೋಮಶೇಖರ್. ಸಹಾಯಕ ಆಯುಕ್ತರು ವಾಣಿಜ್ಯ ಇಲಾಖೆ.
ಉಪಾಧ್ಯಕ್ಷರು :
ಎಸ್. ಶಂಕರಪ್ಪ ಬಟ್ಲೇರಿ . ನಿವೃತ್ತ ಶಿಕ್ಷಕರು .
ಜಿ.ರಂಗಯ್ಯ. ನಿವೃತ್ತ ಶಿಕ್ಷಕರು.
ಪ್ರಧಾನಕಾರ್ಯದರ್ಶಿ :
ಕೆ.ಕೃಷ್ಣಮೂರ್ತಿ. ಪುರಸಭಾ ಸದಸ್ಯರು.
ಸಂಘಟನಾ ಕಾರ್ಯದರ್ಶಿ :
ಸಿ.ಆರ್.ನಾಗರಾಜ್ .ಚೌಡಿಕೆ . ಶಿಕ್ಷಕರು.
ಸಿ.ಎನ್ .ಪುರುಷೋತ್ತಮ್. ದೈಹಿಕ ಶಿಕ್ಷಕರು.
ಸಿ.ಎನ್.ಕೃಷ್ಣಾಚಾರ್. ನಿವೃತ್ತ ಶಿಕ್ಷಕರು.
ಖಜಾಂಚಿ :
ಕೆ.ಜಿ.ರಾಜೀವ ಸುಲೋಚನ . ಪತ್ರಕರ್ತರು.
ಸದಸ್ಯರು :
ಸಿ.ಎಂ.ದಿನಕರ್.. ಬಿ.ಆರ್.ಪಿ. ಚಿ.ನಾ.ಹಳ್ಳಿ.
ಸಿ.ಕೆ.ಪಾಂಡುರಂಗಯ್ಯ. ಶಿಕ್ಷಕರು.
ಸಿ.ಹೆಚ್.ಮೋಹನರಾಜು. ಶಿಕ್ಷಕರು.
ಶಿವಣ್ಣ (ಮಿಲ್ಟಿ ) ರವರು .
ಸಿ.ಡಿ.ಚಂದ್ರಶೇಖರ್. ಪುರಸಭಾ ಸದಸ್ಯರು.
ಸಿ.ಟಿ.ರಂಗಸ್ವಾಮಯ್ಯ .
ಸಿ.ಹೆಚ್ .ಚಿದಾನಂದ . ಪತ್ರಕರ್ತರು.
ಸಿ.ಎಂ.ಬೀರಲಿಂಗಯ್ಯ .
ಎಸ್.ಪರಮೇಶ್ವರಯ್ಯ . ಮುಖ್ಯಶಿಕ್ಷಕರು.
ಎನ್.ಅಣ್ಣಪ್ಪ ರಾವ್ . ಸಿ.ಆರ್.ಪಿ. ಚಿ.ನಾ.ಹಳ್ಳಿ.
ಎಸ್.ಪರಮೇಶ್ವರಯ್ಯನವರು .ಮುಖ್ಯಶಿಕ್ಷಕರು. ಬೆಳಗುಲಿ
ದೇವರಾಜು ರವರು
ಎಸ್.ಬನಶಂಕರಯ್ಯನವರು. ದೈಹಿಕ ಶಿಕ್ಷಕರು ನಿರ್ವಾಣೇಶ್ವರ ಪ್ರೌಢಶಾಲೆ.
ಸಿ.ಎನ್.ಪುರುಷೋತ್ತಮ್ ರವರು .ದೈಹಿಕ ಶಿಕ್ಷಕರು .
ಸಿ.ಟಿ.ವರದರಾಜು ರವರು .ಸದಸ್ಯರು ಪುರಸಭೆ
ಈಶ್ವರ್ ಭಾಗವತ್ ರವರು .ಹೊಂಬಾಳೆ ಸ್ಟೋರ್.

ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸಿರುವ ಶಿಕ್ಷಕರ ವಿವರ:
ಶಾಲೆಯಲ್ಲಿ ಕಾರ್ಯ ನಿರ್ವಹಿಸಿರುವ ಶಿಕ್ಷಕರ ವಿವರವನ್ನು ಸಾದ್ಯವಾದ ಮಟ್ಟಿಗೆ ಸಂಗ್ರಹಿಸಿದ್ದು ಅವರು ಹೆಸರು ಮತ್ತು ಸೇವಾವದಿಯನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ. (ನಿಮ್ಮ ಅವಧಿಯ ಶಿಕ್ಷಕರ ಹೆಸರು ಬಿಟ್ಟು ಹೋಗಿದ್ದ ಪಕ್ಷದಲ್ಲಿ ನೀವು ಈಮೈಲ್ ಮೂಲಕ ತಿಳಿಸಿದರೆ ಅದನ್ನು ಸೇರಿಸಲಾಗುವುದು)
ಕ್ರಸಂ . ಶಿಕ್ಷಕರ ಹೆಸರು... ಅವಧಿ
೧. ರುದ್ರಯ್ಯ .ಅರ್. 1971
೨. ರಾಮಯ್ಯ.ಎಂ. 1971
೩. ಗೋವಿಂದಯ್ಯ. ಸಿ. 1971
೪. ಲೆಂಕಪ್ಪ.ಹೆಚ್. 1971
೫. ರಂಗಸ್ವಾಮಿ.ಸಿ.ಟಿ. 1971
೬. ಕಲ್ಲಯ್ಯ .ಹೆಚ್. 1971.
೭. ವಿಜಯಾಂಭ. ಕೆ. 1971
೮. ರಾಮಯ್ಯ 1971
೯. ವೆಂಕಟಾಚಲ ಮೂರ್ತಿ. 1971
೧೦ ಕ್ಷೇತ್ರಪಾಲಯ್ಯ ಹೆಚ್.ಎನ್ .(ನಿಯೋಜನೆ) 1971
೧೧. ರುದ್ರಮ್ಮ.ವಿ. 1971
೧೨. ಶಾಂತಮ್ಮ.ಟಿ.ಹೆಚ್. 1971
೧೩. ಪುಟ್ಟಮ್ಮ.ಎನ್.ಪಿ. 1971
೧೪. ನಾಗರಾಜ .ಬಿ. (ನಿಯೋಜನೆ) 1971.
೧೫. ಕುಸುಮ.ಹೆಚ್. 1971.
೧೬. ಗಂಗಾಂಬಿಕೆ.ಬಿ. 1971.
೧೭. ನಜೀಮುನ್ನೀಸಾ.(ನಿಯೋಜನೆ) 1972.
೧೮. ತಿಮ್ಮಯ್ಯ.ಜಿ. 1972.
೧೯. ಬಸವಯ್ಯ.ಸಿ. 1972.
೨೦. ಸಿದ್ದಲಿಂಗಯ್ಯ. 1972.
೨೧. ಸಿದ್ದಮ್ಮ.ಎಂ. 1972.
೨೨. ವಿಶ್ವೇಶ್ವರರಾವ್.ಎನ್. 1972.
೨೩. ತಿಮ್ಮಯ್ಯ.ಜಿ (ಮರು ವರ್ಗಾವಣೆ) 1973.
೨೪. ಗಂಗಮ್ಮ.ಬಿ.ಅರ್. 1973.
೨೫. ರೇಣುಕಾಂಭ. 1973
೨೬. ಪುಟ್ಟರಾಮು. ಎಸ್.ಪಿ. 1973.
೨೭. ಕಮಲಮ್ಮ.ಎಸ್. 1973.
೨೮. ಗಂಗಾಧರ್.ಶೆಟ್ಟಿ. 1973.
೨೯. ಸಂಧ್ಯಾದೇವಿ. (ನಿಯೋಜನೆ) 1973.
೩೦. ಸೀತಾರಾಮಯ್ಯ. 1973.
೩೧. ಕಪ್ಪಣ್ಣ. ಎಂ.ಜಿ. 1973.
೩೨. ಮಲ್ಲಿಕಾರ್ಜುನಯ್ಯ. (ನಿಯೋಜನೆ) 1973.
೩೩. ನರಸಿಂಹಯ್ಯ. ಎಂ. ಮುಖ್ಯ ಶಿಕ್ಷಕರು. 1975.
೩೪. ಸಿದ್ದಲಿಂಗಯ್ಯ. 1975.
೩೫. ಅಮೀರ್ ಸಾಬ್ 1975.
೩೬. ಭದ್ರಯ್ಯ. ಪಿ . 1976.
೩೭. ಇಂದಿರಾ.ಜಿ.ಎನ್. 1977.
೩೮. ಲಿಂಗಯ್ಯ.ಬಿ. 1977.
೩೯. ಹೊಸೂರಯ್ಯ. 1978.
೪೦. ಜಯಲಕ್ಷ್ಮಮ್ಮ. 1978.
೪೧. ತೀರ್ಥಪ್ರಸಾದ್ ವಿ.ಎಸ್. 1990.
೪೨. ಶಂಕರಪ್ಪ.ಎಸ್. 1990.
೪೩. ಜಯಮ್ಮ.ಸಿ 1990.
೪೪. ನಾಗರಾಜು .ಸಿ.ಡಿ. 1990.
೪೫. ಮಹಾಲಿಂಗಯ್ಯ.ಕೆ. 1990.
೪೬. ನಂಜುಂಡಯ್ಯ.ಎನ್.ಬಿ. 1990.
೪೭. ಪಾಂಡುರಂಗಯ್ಯ. ಕೆ.ಪಿ. 1990.
೪೮. ದೊಡ್ಡಯ್ಯ.ಬಿ. 1990.

೪೯. ಮಹಾಲಿಂಗಯ್ಯ. ಪಿ. 1990.

೫೦. ಗಂಗಮ್ಮ ಎಸ್.ಬಿ. 1990.

೫೧. ಬಿ.ಎಸ್.ವಿಶಾಲ. 1990.

೫೨. ರಾಮಕ್ಕ.ಡಿ. 1990.

೫೩.ಜಯಮ್ಮ.ಎಸ್.ಬಿ. 1990.

೫೪. ಶಾಂತಮ್ಮ .ಸಿ.ಎಸ್. 1990.

೫೫. ದಾಸಪ್ಪ.ಕೆ. 1990.

೫೬. ರತ್ನಮ್ಮ.ಸಿ.ಎಸ್. 1990.

೫೭. ಜಯಮ್ಮ .ಎಲ್. 1992.

೫೮. ಗೋವಿಂದಯ್ಯ .ಅರ್. 1992.

೫೯. ಶಶಿಕಲಾ .ಜಿ. 1992.

೬೦. ರಂಗಮ್ಮ.ಕೆ.ಎನ್. 1992.

೬೧. ದ್ರಾಕ್ಪಾಯಿಣಮ್ಮ. ಕೆ.ಎಂ. 1992.

೬೨. ಪುಟ್ಟಲಕ್ಷ್ಮಿ. 1993.

೬೩. ಪರಮೇಶ್ವರಯ್ಯ.ಎಸ್. 1993.

೬೪. ಗೋಪಿ.ವೈ.ಆರ್. 1994.

೬೫. ವೆಂಕಟಮ್ಮ. 1995.

೬೬. ಗಂಗಾಂಬಿಕಾ ಸಿ.ಎಸ್. 1995.

೬೭. ಕರಿಯಮ್ಮ. 1995.

೬೮. ಅಂದಾನಪ್ಪ. ಕೆ. 1995.

೬೯. ಈಶ್ವರಯ್ಯ.ಎನ್. 1998.

೭೦. ಲೀಲಾವತಿ. 1998.

೭೧. ಸುಧಾಮಣಿ. ಸಿ.ಬಿ. 1998.

೭೨. ಅನ್ನಪೂರ್ಣ.ಎಂ. 1998.

೭೩. ಉಮಾ.ಸಿ.ಎಸ್. 2000.

೭೪. ರಾಧ .ಸಿ.ಎಸ್. 2000.

೭೫. ಲತಾ.ಅರ್. 2000.

೭೬. ನಾಗರತ್ನಮ್ಮ. ಆರ್. 2000.

೭೭. ಸಿದ್ದಲಿಂಗಮ್ಮ. 2000.

೭೮. ವಾಣಿ.ಕೆ.ಎಸ್. 2000.

೭೯. ಯೋಗಪ್ಪ ಮಖ್ಯಶಿಕ್ಷಕರು . 2001.

೮೦. ಧನಲಕ್ಷ್ಮಿ. ಸಿ.ಪಿ. 2002.

೮೧. ಶಾಂತಮ್ಮ. 2003.

೮೨. ಶಿವಮ್ಮ.ಎಸ್. (ನಿಯೋಜನೆ) 2003.

೮೩. ಸುಮ.ಎಂ.ಎಸ್. 2004.

೮೪. ದಾಕ್ಷಾಯಿಣಮ್ಮ. ಕೆ.ಎಂ 2004.

೮೫. ಹೇಮಾವತಿ.ಬಿ. (ನಿಯೋಜನೆ) 2005.

೮೬. ರಾಧಮ್ಮ. 2005.

೮೬. ರಂಗಯ್ಯ.ಜಿ. ಮು ಶಿ. 2006.

೮೭. ಗಂಗಾಧರಯ್ಯ. ಮು ಶಿ 2008.

೮೮. ಕುಸುಮ. ಜಿ.ಎಂ. 2009.

೮೯. ಸಾಕಮ್ಮ. 2009.

೯೦. ಶಿವಕುಮಾರ್.ಕೆ. 2009.

ಮಂಗಳವಾರ, ಸೆಪ್ಟೆಂಬರ್ 29, 2009

ಶತಮಾನೋತ್ಸವ ಕಾರ್ಯಕ್ರಮ

ನಿಮ್ಮ ಕುರುಬರ ಶ್ರೇಣಿ ಶಾಲೆ ಶತಮಾನೋತ್ಸವ ಆಚರಿಸುತ್ತಿದೆ